ಗೆಲು ದ್ವನಿಯು ಗುಡು ಗುಡುಗಿ
ಸೋಲು ಸೊಲ್ಲಡಗಿ…. ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಶತಕವಿದ ನಡೆದು ಮರು ಶತಕಕಿದೋ ಹಿಂದುತ್ವ
ವೀರರಸ ಹೊನಲುದಿಸಿದೆ … ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಕತ್ತಲೆಯ ಕೌರವರರು ಸುತ್ತಲು ಹಬ್ಬಿರಲು ಕ್ಷುದ್ರ ದೌರ್ಭಲ್ಯಗಳಿಗಿನೆಲ್ಲಿ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ ಪಾಂಡವಗೆ ರೋಮಾಂಚನ
ಪಾಂಡವಗೆ….. ರೋಮಾಂಚನ…… ಹ… ಧರ್ಮ ಸಂರಕ್ಷಣೆಗೆ ರಾಷ್ಟ್ರ ಪುನರುನತ್ತಿಗೆ
ಧರ್ಮವೇ ಅವತರಿಸಿದೆ …

ನಮ್ಮಗೋರ್ವಳೇ ತಾಯಿ ನಿತ್ಯವ ತನ್ಮಯಿ
ಅವಳು ಸಲುಹಿದ ಸುತ್ತರು ನಾವೆಂಬ ನೆನಪು
ಬರದೆಂಬುದೆನಿಲ್ಲ ಎನ್ನಾ ಸಾಧನೆ ಅಲ್ಲ
ತಾಯ ಗೌರವಕ್ಕೆ ಮುಡಿಪು……ತಾಯ ಗೌರವಕ್ಕೆ ಮುಡಿಪು…..
ಅರ್ಪಣೆಯೋಳ ಆನಂದ ಹೆಪ್ಪುಕೊಂಡಿವುದಿಲ್ಲಿ
ರಾಷ್ಟ್ರೀಯತ್ತೆಯಾ ಮೆರೆದಿದ್ದೆ …

ಕಪಟಮತಾಂತರ ಆಮೀಷ ಹನ್ಜಿಕೆ
ನಾಡಿನ ನಾಡಿಯ ವ್ಯಾಪಿಸಿದೆ
ಸತ್ವವ ಮರೆಹಿಸಿ ವಿದೇಶೀಯ ಮೆರೆಸುವ
ಭ್ರಮೆಗಳೇ ಬದುಕಿನಲಿ ರೂಪಿಸಿವೆ
ವಿಭಜನೆ ವಿಕಟನೆ ನೈತಿಕ ಪತನಕ್ಕೆ
ದೈರ್ಯ ಮೆರುಗಳೇ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ
ಹಿಂದುತ್ವದ ಉಸಿರೇ ……..
ಹಿಂದುತ್ವದ ಉಸಿರೇ ಹಿಂದುತ್ವದ ಉಸಿರೇ

Leave a Reply

Your email address will not be published. Required fields are marked *